ಮೇಷ್ಟ್ರು ಮೆಚ್ಚಿದ ಕಥೆಗಳು...


ಗಂಧವತೀ ಪೃಥವಿ.. ಅಂದಹಾಗೆ ಚಂದವತೀ ಚಾಂದ್ ಕಥೆಗಳು.....ಅನುಭವಗಳನ್ನು ತಿಕ್ಕಿ, ತೀಡುವ ರಚನಾತ್ಮಕ ಗುಣ ನಿನ್ನ ಬರವಣಿಗೆಯಲ್ಲಿದೆ..ನೀನೊಬ್ಬಉತ್ತಮ ಕಥೆಗಾರ ಅನ್ನಲು "ಕದ ತೆರೆದ ಆಕಾಶ" ಕೃತಿಯೊಂದು ಸಾಕು... ಹೀಗೆ ಬರೆದಿದ್ದಾರೆ ನನ್ನ ಪ್ರೌಢಶಾಲಾ ದಿನಗಳ ಪ್ರೀತಿಯ ಮೇಷ್ಟ್ರು ಕೋ.ಶಿವಾನಂದ ಕಾರಂತ್ ಅವರು. ನನ್ನೂರು ಕುಂದಾಪುರದ ಜನಪ್ರಿಯ ಸಾಪ್ತಾಹಿಕ "ಕುಂದಪ್ರಭ''ದಲ್ಲಿ ಈ ವಾರ ಅವರ ಆತ್ಮೀಯ ಮಾತುಗಳು ಪ್ರಕಟವಾಗಿವೆ...ಬಹು ವರ್ಷಗಳ ಬಳಿಕ ಶಿಷ್ಯನ ಬೆಳವಣಿಗೆ ಕಂಡು ಗುರು ಬರೆದಿರುವ ಮೆಚ್ಚಿಗೆ ಮಾತುಗಳಿಂದ ಖುಷಿಯಾಗಿದೆ... ಗುರುವಿಗೆ ಶಿಷ್ಯನ ಪ್ರೀತಿಯ ವಂದೇ.







ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!